





ಫಾಲೋ
B. Y. Vijayendra on X
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು.
#DailyHighlights
Vanakkam Puducherry!
Delighted to be among my sisters and brothers of Puducherry for the launch of several development works. The double-engine NDA government has worked extensively for the welfare of the people.
ಶ್ರೀ ರಂಭಾಪುರಿ ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪವಿತ್ರ ಸಾನಿಧ್ಯದಲ್ಲಿ, ಸನಾತನ ಸಂಸ್ಕೃತಿಯ ಗಂಗೋತ್ರಿಯಂತಿರುವ ಶ್ರೀಕ್ಷೇತ್ರ ಬಾಳೆಹೊನ್ನೂರಿನಲ್ಲಿ ಇಂದು ನಡೆದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿಯ ಮಹಾರಥೋತ್ಸವ ಕಾರ್ಯಕ್ರಮದಲ್ಲಿ
4
ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀರವರ ದೂರದೃಷ್ಟಿಯ ನೇತೃತ್ವದಲ್ಲಿ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 14 ವರ್ಷ ವಯಸ್ಸಿನ ಬಾಲಕಿಯರಿಗೆ ದೇಶಾದ್ಯಂತ HPV ಲಸಿಕೆ ಹಾಕುವ ಮೂಲಕ ಭಾರತ ಒಂದು ಪ್ರಮುಖ ಮೈಲಿಗಲ್ಲನ್ನು ಕ್ರಮಿಸುತ್ತಿದೆ.
ಭಾರತದಲ್ಲಿ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದ್ದು,
From Ajmer today, the national HPV Vaccination Campaign Against Cervical Cancer has been launched. Manisha Rawat from Ajmer became the first person to be vaccinated as a part of this campaign. This is a major initiative to improve women’s health.
ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠದ ಸುವರ್ಣ ಮಹೋತ್ಸವ, ಪರಮಪೂಜ್ಯ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳವರ 171ನೇ ಜಯಂತ್ಯುತ್ಸವ, ಪರಮಪೂಜ್ಯ ಶ್ರೀ ಜಯಚಂದ್ರಶೇಖರ ಮಹಾಸ್ವಾಮಿಗಳ 30ನೇ ಸಂಸ್ಮರಣೆ ನಿಮಿತ್ತ ನಡೆದ ಬಸವತತ್ವ ಸಮಾವೇಶದಲ್ಲಿ ಇಂದು ಭಾಗವಹಿಸಲಾಯಿತು. ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಪರಮಪೂಜ್ಯ
4
ಇತ್ತೀಚೆಗೆ ಶಿವಮೊಗ್ಗದ ಸೂಳೆಬೈಲಿನಲ್ಲಿ ಅಪ್ರಾಪ್ತ ದುಷ್ಕರ್ಮಿಗಳಿಂದ ಹತ್ಯೆಯಾದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಶ್ರೀ ಸಂಕೇತ್ ಅವರ ಮನೆಗೆ ತೆರಳಿ, ಇನ್ನೂ ತೀವ್ರ ಆಘಾತದಲ್ಲಿರುವ ಅವರ ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಾಯಿತು.
ಹಾಗೆಯೇ, ಇದೇ ಹಲ್ಲೆಯ ಸಂದರ್ಭದಲ್ಲಿ ಗಾಯಗೊಂಡಿದ್ದ ಮತ್ತೋರ್ವ ವಿದ್ಯಾರ್ಥಿ ಗಿರೀಶ್ ಅವರ ಮನೆಗೂ
B Y Vijayendra on Instagram
B Y Vijayendra on Youtube
ವೀಡಿಯೊ ಗ್ಯಾಲರಿ
Video Title
Video description will appear here.
ಇಮೇಜ್ ಗ್ಯಾಲರಿ