articles
ಸಿದ್ದು ಮುಡಾ ತಪ್ಪು ಗ್ಯಾರಂಟಿ ಒಪ್ಪಿಕೊಳ್ತಾರೆ: ವಿಜಯೇಂದ್ರ
ಪರಿಶಿಷ್ಟ ಜಾತಿ ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನೆಲ್ಲಾ ಅನ್ಯ ಕಾರ್ಯಗಳಿಗೆ ಬಳಸಿಕೊಂಡು ಶೋಷಿತ ಸಮುದಾಯಗಳ ಜನರಿಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಗೆದಿರುವ ದ್ರೋಹದ ಕುರಿತು ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ಸಂದರ್ಶನ.
ಎಷ್ಟೇ ಕೇಸ್ ಬಿದ್ರೂ ಹೋರಾಟ ನಿಲ್ಲಲ್ಲಪಾದಯಾತ್ರೆ ಮುಖ್ಯಮಂತ್ರಿ ನಿದ್ದೆಗೆಡಿಸಿದೆ | ವಿಪಕ್ಷಗಳ ಧ್ವನಿ ಅಡಗಿಸಲಾಗಲ್ಲ
ಮೈಸೂರು ಮುಡಾದಲ್ಲಿ ಮುಖ್ಯಮಂತ್ರಿ Siddaramaiah ನವರು ವಿವಾದಾಸ್ಪದ ಜಮೀನನ್ನು ಆಧಾರವಾಗಿಟ್ಟುಕೊಂಡು ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ 14 ನಿವೇಶನಗಳನ್ನು ತಮ್ಮ ಪತ್ನಿಯವರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ಇದರಿಂದ 5,000 ನಿವೇಶನಗಳ ಭ್ರಷ್ಟ ವ್ಯವಹಾರ ಹೊರಗೆ ಬಾರದಂತೆ ಮುಖ್ಯಮಂತ್ರಿಗಳೇ ರಕ್ಷಣೆಯಾಗಿ ನಿಂತಿರುವುದು ಸ್ಪಷ್ಟವಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಆಗಿರುವುದನ್ನು ಸ್ವತಃ ಒಪ್ಪಿಕೊಂಡರೂ ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುವ ಮುಖ್ಯಮಂತ್ರಿಗಳ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನದ ಸ್ವರೂಪ ಪಡೆದಿರುವ ‘ಮೈಸೂರು ಚಲೋ‘ ಪಾದಯಾತ್ರೆಯಲ್ಲಿ ವಿಜಯವಾಣಿ ದಿನಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನ.
ಭಂಡತನ ಬಿಟ್ಟು ಸಿಬಿಐಗೆ ವಹಿಸಿ ರಾಜೀನಾಮೆ ನೀಡಿ
ಮೈಸೂರು ಮುಡಾದಲ್ಲಿ ಮುಖ್ಯಮಂತ್ರಿ Siddaramaiah ನವರು ವಿವಾದಾಸ್ಪದ ಜಮೀನನ್ನು ಆಧಾರವಾಗಿಟ್ಟುಕೊಂಡು ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ 14 ನಿವೇಶನಗಳನ್ನು ತಮ್ಮ ಪತ್ನಿಯವರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ಇದರಿಂದ 5,000 ನಿವೇಶನಗಳ ಭ್ರಷ್ಟ ವ್ಯವಹಾರ ಹೊರಗೆ ಬಾರದಂತೆ ಮುಖ್ಯಮಂತ್ರಿಗಳೇ ರಕ್ಷಣೆಯಾಗಿ ನಿಂತಿರುವುದು ಸ್ಪಷ್ಟವಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಆಗಿರುವುದನ್ನು ಸ್ವತಃ ಒಪ್ಪಿಕೊಂಡರೂ ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುವ ಮುಖ್ಯಮಂತ್ರಿಗಳ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನದ ಸ್ವರೂಪ ಪಡೆದಿರುವ ‘ಮೈಸೂರು ಚಲೋ‘ ಪಾದಯಾತ್ರೆಯಲ್ಲಿ ವಿಜಯವಾಣಿ ದಿನಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನ.
ರಾಷ್ಟ್ರದ ಸಮರ್ಪಣೆಗಾಗಿ ಸ್ವಾಮಿ ವಿವೇಕಾನಂದರ ಸಂಕಲ್ಪ: ಅವರ ಜಯಂತಿ ಕುರಿತು ವಿಶೇಷ ಲೇಖನ
ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯ ದಿನದಂದು ಬರೆದ “ರಾಷ್ಟ್ರನಿಷ್ಠೆಗೆ ಬದ್ಧರಾಗುವ ವಿವೇಕ ಸಂಕಲ್ಪ” ವಿಶೇಷ ಲೇಖನ. #CongressFailsKarnataka
ರಾಮ ಮಂದಿರ: ಭಾರತದ ಸ್ವಾಯತ್ತತೆ ಮತ್ತು ಆತ್ಮದ ಸಾಕ್ಷ್ಯ
ಶತಮಾನಗಳ ಕನಸು ಪವಿತ್ರ ರಾಮಮಂದಿರ ನಿರ್ಮಾಣದಲ್ಲಿ ಭಾರತದ ಸಾರ್ವಭೌಮತ್ವದ ಶಕ್ತಿ ಅಡಗಿದೆ. ಭಾರತೀಯತೆಯ ಸತ್ವ ಅಡಗಿದೆ, ರಾಮನ ಜನ್ಮಸ್ಥಾನದಲ್ಲೇ ರಾಮನಿಗೆ ನೆಲೆ ದೊರಕಿಸಿಕೊಡಲು ಸಾಧ್ಯವಾಗದಿದ್ದರೆ ಭವಿಷ್ಯದಲ್ಲಿ ನೈಜ ಭಾರತೀಯತೆಗೆ ನೆಲೆ ಉಳಿಸಲು ಸಾಧ್ಯವೇ ? ಎಂಬ ಛಲ ಮೂಡಿಸುವ ಪ್ರಶ್ನೆಗಳು ಕೋಟ್ಯಂತರ ದೇಶಭಕ್ತ ಕಾರ್ಯಕರ್ತರಲ್ಲಿ “ಪ್ರಾಣ ಕೊಟ್ಟಾದರೂ ಸರಿ ಮಂದಿರವಲ್ಲೇ ಕಟ್ಟುವೆವು” ಎಂದು ಗೈದ ಶಪಥ ಇದೀಗ ಈಡೇರಿ, ‘ಹನುಮನೂರಿನಿಂದಲೇ ಬಾಲರಾಮನು ಅಯೋಧ್ಯೆ ಗುಡಿ ಬೆಳಗುತ್ತಿರುವ’ ಕುರಿತು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ನನ್ನ ವಿಶೇಷ ಲೇಖನ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕರ್ನಾಟಕದ ಆಡಳಿತದ ವಿಮರ್ಶೆ
ಯಾವುದೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡದೆ, ಒಂದೇ ಒಂದು ಹೊಸ ಯೋಜನೆ ಜಾರಿಗೊಳಿಸದೆ, ಗ್ಯಾರಂಟಿ ನೆಪದಲ್ಲಿ ಬೊಕ್ಕಸ ಬರಿದು ಮಾಡಿಕೊಂಡು ನೂರಾರು ನ್ಯೂನತೆ, ಹಲವಾರು ಯಡವಟ್ಟುಗಳೊಂದಿಗೆ ನಾಡಿನ ರೈತರು, ಶ್ರಮಿಕರು, ಮಹಿಳೆಯರು, ಯುವಕರು, ಉದ್ಯಮಿಗಳು, ಹಿಂದುಳಿದ ಸಮುದಾಯಗಳು ಸೇರಿದಂತೆ ಜನಸಾಮಾನ್ಯರ ಶಾಪಕ್ಕೆ ಗುರಿಯಾಗಿ 1 ವರ್ಷ ಪೂರೈಸಿದ @siddaramaiah ಅವರ ನೇತೃತ್ವದ @INCKarnataka ಸರ್ಕಾರದ ಅಭಿವೃದ್ಧಿ ಶೂನ್ಯ ಆಡಳಿತದ ಕುರಿತು ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ವಿಶೇಷ ಲೇಖನ. #CongressFailsKarnataka
ಪ್ರಧಾನಮಂತ್ರಿ ಮೋದಿ: ಭಾರತದ ಅಭಿವೃದ್ಧಿ ಮತ್ತು ಜಾಗತಿಕ ಗೌರವವನ್ನು ಮುನ್ನಡೆಸುತ್ತಿರುವ ದೃಷ್ಟಿದಾರಿ ನಾಯಕ
ವಿಶ್ವದೆದುರು ಭಾರತಕ್ಕೆ ಶ್ರೇಷ್ಠ ಗೌರವ ತಂದುಕೊಟ್ಟು ಎಲ್ಲರ ಜೊತೆ ಎಲ್ಲರ ವಿಕಾಸದ ಧ್ಯೇಯದೊಂದಿಗೆ, ಕಾಯಕ ತಪಸ್ವಿಯಾಗಿ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ಜನ್ಮದಿನದ ಅಂಗವಾಗಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ವಿಶೇಷ ಲೇಖನ.
ಎಸ್ಎಂ ಕೃಷ್ಣ: ಬೆಂಗಳೂರಿನ ಜಾಗತಿಕ ಆಸೆಯ ಹಿಂದಿನ ದೃಷ್ಟಿದಾರಿ
ಬೆಂಗಳೂರನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡುವ ಕನಸು ಕಂಡ ಅವರು ಅದಕ್ಕೆ ಬೇಕಾದ ಅಡಿಪಾಯ ಹಾಕಿದ್ದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಎಸ್. ಎಂ. ಕೃಷ್ಣ ಅವರ ಕುರಿತ ಲೇಖನ.