





Follow
B. Y. Vijayendra on X
ನಾರಿ ಶಕ್ತಿ ವಂದನೆಯೇ ವಿಕಸಿತ ಭಾರತದ ಉದಯದ ಸಂಕೇತ:
ದೇಶದ ನಾರಿ ಶಕ್ತಿಗೆ ಸಂವಿಧಾನಾತ್ಮಕ ಹಕ್ಕನ್ನು, ಗೌರವವನ್ನು ನೀಡುವ ಮತ್ತು ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ರವರು ತಂದ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ತಡೆಹಿಡಿದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಕುತಂತ್ರಗಳ ವಿರುದ್ಧ ಇಂದು
ಕಾಯಕವನ್ನೇ ನಂಬಿ, ದೇಶವನ್ನು ಕಟ್ಟಿ, ಬೆಳೆಸುವ ನಮ್ಮ ಕಾಯಕ ಯೋಗಿಗಳಿಗೆ ವಂದನೆಗಳು!
ಕಾರ್ಮಿಕರ ದಿನದ ಅಂಗವಾಗಿ ಇಂದು ಪಕ್ಷದ ಅಸಂಘಟಿತ ಕಾರ್ಮಿಕರ ಪ್ರಕೋಷ್ಟ ನಮ್ಮ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಆಯೋಜಿಸಿದ್ದ 'ಶ್ರಮಿಕ ದಿವಸ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಶ್ರಮಿಕ ಕಾರ್ಮಿಕರನ್ನು
ಬೆಂಗಳೂರಿನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಇಂದು ಭೇಟಿ ನೀಡಿ, ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದು, ಇದೇ ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ, ಜನಮೆಚ್ಚಿದ ಜನನಾಯಕ, ಮಾಜಿ ಮುಖ್ಯಮಂತ್ರಿ "ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವ" ಕಾರ್ಯಕ್ರಮಕ್ಕೆ ಪೂಜ್ಯ ಶ್ರೀಗಳನ್ನು
3B. Y. Vijayendra on Instagram
VIDEO GALLERY
Video Title
Video description will appear here.
IMAGE GALLERY