





Follow
B. Y. Vijayendra on X
Today, had the privilege of presenting BJP Karnataka's position before the Joint Parliamentary Committee examining the One Nation, One Election framework, which was visiting the State under the esteemed chairmanship of Lok Sabha MP Shri @ppchaudharybjp ji.
One Nation, One
ಸದೃಢ ಪ್ರಜಾಪ್ರಭುತ್ವದ ಮೂಲಕವೇ ವಿಕಸಿತ ಭಾರತ ನಿರ್ಮಾಣ ಸಾಧ್ಯ!
ಹಿರಿಯ ಲೋಕಸಭಾ ಸದಸ್ಯರಾದ ಶ್ರೀ @ppchaudharybjp ರವರ ಘನ ಅಧ್ಯಕ್ಷತೆಯಲ್ಲಿ, "ಒಂದು ರಾಷ್ಟ್ರ, ಒಂದು ಚುನಾವಣೆ" ಪರಿಕಲ್ಪನೆ ಹಾಗೂ ಮಸೂದೆಗಳ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಮುಂದೆ ರಾಜ್ಯದಲ್ಲಿ ಪಕ್ಷದ ವತಿಯಿಂದ ನಿಲುವನ್ನು ಮಂಡಿಸುವ ಅವಕಾಶ ದೊರಕಿತ್ತು.
ಸದೃಢ ಪ್ರಜಾಪ್ರಭುತ್ವದ ಮೂಲಕವೇ ವಿಕಸಿತ ಭಾರತ ನಿರ್ಮಾಣ ಸಾಧ್ಯ!
ಹಿರಿಯ ಲೋಕಸಭಾ ಸದಸ್ಯರಾದ ಶ್ರೀ @ppchaudharybjp ರವರ ಘನ ಅಧ್ಯಕ್ಷತೆಯಲ್ಲಿ, "ಒಂದು ರಾಷ್ಟ್ರ, ಒಂದು ಚುನಾವಣೆ" ಪರಿಕಲ್ಪನೆ ಹಾಗೂ ಮಸೂದೆಗಳ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಮುಂದೆ ರಾಜ್ಯದಲ್ಲಿ ಪಕ್ಷದ ವತಿಯಿಂದ ನಿಲುವನ್ನು ಮಂಡಿಸುವ ಅವಕಾಶ ದೊರಕಿತ್ತು.
Had the privilege of meeting Maharashtra's Chief Minister and senior BJP leader Shri @Dev_Fadnavis ji today at Pujya Guruji Sri Sri Ravi Shankar ji's Art of Living Ashram, Bengaluru.
His clarity of thought, administrative acumen, and commitment to people-first governance
ನೈಜವಾಗಿ ಜೀವಿಸುವ ಕಲೆಯನ್ನು, ಕಲಿಸುವ ವಿಧಾನವನ್ನು ತಿಳಿಸಿಕೊಟ್ಟು, ಲಕ್ಷಾಂತರ ಜನರ ಜೀವನದಲ್ಲಿ ಪರಿವರ್ತನೆಯುಂಟು ಮಾಡಿರುವ ಪೂಜ್ಯ ಗುರುಗಳು, ಇಂದು ದೇಶ ವಿದೇಶಗಳಲ್ಲಿ ಭಾರತದ ಆಧ್ಯಾತ್ಮಿಕತೆಯ ರಾಯಭಾರಿಗಳಾಗಿದ್ದಾರೆ. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಇಂದು ತೆರಳಿ, ಇತ್ತೀಚೆಗೆ ತಮ್ಮ 70 ನೇ ಜನ್ಮದಿನವನ್ನು ಆಚರಿಸಿಕೊಂಡ ಪೂಜ್ಯ
3
ಪಕ್ಷದ ಸಿದ್ದಾಂತ, ಧ್ಯೇಯೋದ್ದೇಶಗಳು ಮತ್ತು ಕಾರ್ಯತಂತ್ರಗಳ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರನ್ನು ಸನ್ನದ್ಧಗೊಳಿಸುವ ‘ಪ್ರಶಿಕ್ಷಣ ವರ್ಗ’ ಕಾರ್ಯಕ್ರಮ ಸಂಘಟನಾತ್ಮಕವಾಗಿ ನಿರಂತರ ನಡೆಸಲಾಗುತ್ತಿದೆ. ಇಂದು ಕುಂಬಳಗೋಡು ಬಳಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಬೆಂಗಳೂರು ದಕ್ಷಿಣ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ
ಚಿತ್ರದುರ್ಗದಲ್ಲಿ ನಡೆದ ‘ಬಿಎಸ್ ವೈ ಅಭಿಮಾನೋತ್ಸವ’ ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ದಣಿವರಿಯದ ಧೀಮಂತ ಜನನಾಯಕ, ರೈತಬಂಧು, ಹುಟ್ಟುಹೋರಾಟಗಾರ, ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ರಾಜ್ಯದಾದ್ಯಂತ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಇರುವ ಪ್ರೀತಿ,
4ರಾಜ್ಯದ ಪಾಲಿಗೆ ಇಂದು ದುರಂತದ ದಿನ ಎನ್ನಲೇಬೇಕು. ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿರುವ ಭೀಕರ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿರುವ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಬಡ ಕೂಲಿ ಕಾರ್ಮಿಕರು ದುರಂತಕ್ಕೆ ಬಲಿಯಾಗಿರುವುದು ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳನ್ನು
B. Y. Vijayendra on Instagram
VIDEO GALLERY
Video Title
Video description will appear here.
IMAGE GALLERY