ಸಿದ್ದು ಮುಡಾ ತಪ್ಪು ಗ್ಯಾರಂಟಿ ಒಪ್ಪಿಕೊಳ್ತಾರೆ: ವಿಜಯೇಂದ್ರ
ಪರಿಶಿಷ್ಟ ಜಾತಿ ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನೆಲ್ಲಾ ಅನ್ಯ ಕಾರ್ಯಗಳಿಗೆ ಬಳಸಿಕೊಂಡು ಶೋಷಿತ ಸಮುದಾಯಗಳ ಜನರಿಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಗೆದಿರುವ ದ್ರೋಹದ ಕುರಿತು ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ಸಂದರ್ಶನ.