ವಿಶ್ವದೆದುರು ಭಾರತಕ್ಕೆ ಶ್ರೇಷ್ಠ ಗೌರವ ತಂದುಕೊಟ್ಟು ಎಲ್ಲರ ಜೊತೆ ಎಲ್ಲರ ವಿಕಾಸದ ಧ್ಯೇಯದೊಂದಿಗೆ, ಕಾಯಕ ತಪಸ್ವಿಯಾಗಿ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ಜನ್ಮದಿನದ ಅಂಗವಾಗಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ವಿಶೇಷ ಲೇಖನ.